Tuesday, 11 September 2012

ನಿವೇದನೆ

 ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ಶ್ರೀ 1008 ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ 1008 ಸುಯತೀಂದ್ರ ತೀರ್ಥರು ಕರುಣಾಸಾಗರ  ಶ್ರೀ ರಾಘವೇಂದ್ರ ಗುರುಸರ್ವಭೌಮರಿಗೆ ಮಂಗಳಾರತಿ ಮಾಡುತ್ತಿರುವದು ....  ಸಂದರ್ಭ - ಪರ್ಯಾಯಕ್ಕೆ ಕೂಡುವ ಮುನ್ನ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ಶ್ರೀ ರಾಯರ ಸುಕ್ಷೇತ್ರ ಮಂತ್ರಾಲಯಕ್ಕೆ ಭೇಟಿ . ಚಿತ್ರ ಕೃಪೆ - ಶ್ರೀ ರಾಘವೇಂದ್ರ ಸ್ವಾಮಿ ಮಠ 

Saturday, 8 September 2012

ಪರಮಪೂಜ್ಯ ಶ್ರೀ ಸತ್ಯಧ್ಯಾನ ತೀರ್ಥರು , ಶ್ರೀ ಸತ್ಯ ಪ್ರಮೋದ ತೀರ್ಥರು , ಶ್ರೀ ಸತ್ಯಾತ್ಮ ತೀರ್ಥರು

         ಪರಮಪೂಜ್ಯ ಶ್ರೀ ಸತ್ಯಧ್ಯಾನ ತೀರ್ಥರು , ಶ್ರೀ ಸತ್ಯ ಪ್ರಮೋದ ತೀರ್ಥರು , ಶ್ರೀ ಸತ್ಯಾತ್ಮ ತೀರ್ಥರು 

ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿ , ಸ್ವರೂಪೋದ್ಧಾರಕ , ಆದರ್ಶರಾಗಿರುವ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು

ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿ , ಸ್ವರೂಪೋದ್ಧಾರಕ , ಆದರ್ಶರಾಗಿರುವ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು 

ವಿ ಆರ್ ಭಟ್ಟನ ಸುಳ್ಳಿನ ಕಂತೆ

ಇತ್ತೀಚಿಗೆ ವಿ ಆರ್ ಭಟ್ ಎಂಬ ಅವಿವೇಕಿ ಮಧ್ವರ ಹಾಗು ಮಾಧ್ವರ ಬಗೆಗೆ ಕೆಲವು ಸುಳ್ಳು ಆರೋಪಗಳನ್ನೂ ಮಾಡುತ್ತಿದ್ದು ಅವುಗಳಲ್ಲಿ ಯಾವುದೇ ಸತ್ಯಾಂಶ ಇರುವದಿಲ್ಲ . ಮಾಡಲು ಕಾರ್ಯವೇ ಇಲ್ಲದ ನಿರುದ್ಯೋಗಿ ಈ ವಿ ಆರ್ ಭಟ್ . ಪ್ರಚಾರ ಪ್ರಿಯ . ಅವನ ಮಾತುಗಳಿಗೆ , ಆರೋಪಗಳಿಗೆ , ಅಂಧಕಾರಕ್ಕೆ ಆ ದೇವರೇ ಬುದ್ಧಿ ನೀಡಬೇಕು . ಅವನ ಆರೋಪಗಳು ಸುಳ್ಳು , ಅಧಾರ ರಹಿತ ,  ರಹಿತ .  ಪೂರ್ವಗ್ರಹ ಪೀಡಿತ ಲೇಖನ ಅವರಿಂದ ಬಂದಿದೆ . ದಯವಿಟ್ಟು ಯಾರೂ ಅನ್ಯಥಾ ತಲೆ ಕೆಡಿಸಿಕೊಳ್ಳಬಾರದು . 

                                                                              - ಸಂಪಾದಕರು , 
                                                                              ಸಮೀರ ಜೋಷಿ 
                                                                              ದ್ವೈತದರ್ಶನ , http://www.dwaitadarshana.blogspot.in/
                                                          

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...