Sunday 8 April 2012

ಪ್ರಾತ: ಸ್ಮರಣೀಯರಾದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ

 || श्री मन्मूल रामो विजयते ||

ಶ್ರೀ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ವಿದ್ಯಾ ಮಠ ಮಂತ್ರಾಲಯ ಮಠಾಧೀಶರಾಗಿದ್ದ , ನಡೆದಾಡುವ " ರಾಯರು " ಎಂದೇ ಖ್ಯಾತರಾಗಿದ್ದ , ಕಣ್ಣಿಗೆ ಕಾಣುವ ದೇವರೆಂದು ಪ್ರಸಿದ್ಧರಾಗಿದ್ದ ಪ್ರಾತ: ಸ್ಮರಣೀಯರಾದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ. ಎಲ್ಲರು ಅವರ ಚರಮ ಶ್ಲೋಕವನ್ನು ಪಠಿಸಿ ಹರಿ-ವಾಯು-ರಾಘವೇಂದ್ರ-ಸುಶಮಿಂದ್ರ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ. 

ಸುಧೀಜನಸುಮಂದಾರಂ ಸುಧೀಂದ್ರ ಸುತ ಸುಪ್ರಿಯಮ್ |

ಸುಶಮೀಂದ್ರ ಗುರುಂ ವಂದೇ ಸುಜಯೀಂದ್ರ ಕರೋದ್ಭವಮ್ |

सुधीजन सुमंदारं सुधींद्र सुतसुप्रियम् ।

सुशमींद्र गुरुं वंदे सुजयींद्र करोद्भवम् ॥

 

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...