Sunday 8 April 2012

ಪ್ರಾತ: ಸ್ಮರಣೀಯರಾದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ

 || श्री मन्मूल रामो विजयते ||

ಶ್ರೀ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ವಿದ್ಯಾ ಮಠ ಮಂತ್ರಾಲಯ ಮಠಾಧೀಶರಾಗಿದ್ದ , ನಡೆದಾಡುವ " ರಾಯರು " ಎಂದೇ ಖ್ಯಾತರಾಗಿದ್ದ , ಕಣ್ಣಿಗೆ ಕಾಣುವ ದೇವರೆಂದು ಪ್ರಸಿದ್ಧರಾಗಿದ್ದ ಪ್ರಾತ: ಸ್ಮರಣೀಯರಾದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ. ಎಲ್ಲರು ಅವರ ಚರಮ ಶ್ಲೋಕವನ್ನು ಪಠಿಸಿ ಹರಿ-ವಾಯು-ರಾಘವೇಂದ್ರ-ಸುಶಮಿಂದ್ರ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ. 

ಸುಧೀಜನಸುಮಂದಾರಂ ಸುಧೀಂದ್ರ ಸುತ ಸುಪ್ರಿಯಮ್ |

ಸುಶಮೀಂದ್ರ ಗುರುಂ ವಂದೇ ಸುಜಯೀಂದ್ರ ಕರೋದ್ಭವಮ್ |

सुधीजन सुमंदारं सुधींद्र सुतसुप्रियम् ।

सुशमींद्र गुरुं वंदे सुजयींद्र करोद्भवम् ॥

 

3 comments:

  1. ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ವಾಹಿನಿಗಳಲ್ಲಿ ಪ್ರಸಾರವಾಯಿತು. ಸ್ವತಃ ಹೋಗಲು ಆಗಲಿಲ್ಲ ಎಂಬ ನೋವಿದೆ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ನಮಗೂ ಅದೇ ನೋವುಂಟು .! ಸುಶಮಿಂದ್ರ ರಾಯರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತೆಂದು ಇಲ್ಲಿಯ ವಿದ್ವಾಂಸರಾದ ವೆಂಕಟನರಸಿಂಹಾಚಾರ್ಯ ಜೋಷಿ ಇವರಿಂದ ಕೇಳಿ ಸಂತೋಷವಾಯಿತು .!! ನಮ್ಮ ಬ್ಲಾಗ್ ಗೆ ಬಂದದ್ದಕ್ಕೆ ಧನ್ಯವಾದಗಳು ನಮ್ಮ ಪೋಸ್ಟ್ ಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುತ್ತ ಇರಿ .! ಧನ್ಯವಾದ

    ReplyDelete
  3. ಬದರಿ ನಾಥರೆ ನನಗಿನ್ನೂ ವಯಸ್ಸು 17 . ಇನ್ನು ಪಿಯುಸಿ ಕಲಿಯುತ್ತಿದ್ದೇನೆ . ನಿಮ್ಮ ಅಂತಹ ಹಿರಿಯರ ಆಶಿರ್ವಾದ ನನಗೆ ಬೇಕು .

    ReplyDelete

"ಮಧ್ವೋಪದಿಷ್ಟ ಮೂಲರಾಮ ಪ್ರತಿಮಾ ಪ್ರಭಾವ" - ಶ್ರೀರಾಘವೇಂದ್ರವಿಜಯದ ದಾಖಲೆ

ಶ್ರೀರಾಘವೇಂದ್ರಸ್ವಾಮಿಗಳವರ ಮಂಗಲಕರ ಚರಿತ್ರೆಯನ್ನು ತಿಳಿಸುವ ಮಹತ್ಕೃತಿಯಾದ ಶ್ರೀರಾಘವೇಂದ್ರವಿಜಯವು ಸ್ವತಃ ಶ್ರೀರಾಘವೇಂದ್ರಸ್ವಾಮಿಗಳವರೇ ಅವಲೋಕಿಸಿ ಅನುಮೋದಿಸಿದ ಮಹತ್ಕ...